ಅಮಾನತ್ತಾದ ಬಿಜೆಪಿಯ 18 ಶಾಸಕರಿಗೆ ಬಿಗ್ ರಿಲೀಪ್ : ಎರಡು ತಿಂಗಳ ನಂತರ ಅಮಾನತು ಆದೇಶ ವಾಪಾಸ್ ಕೊನೆಗೂ ಸಂಡೇ ಸ್ಪೆಷಲ್ ರೂಪದಲ್ಲಿ ಗುಡ್ ನ್ಯೂಸ್,
ಶಾಸಕರ ಅಮಾನತು ಆದೇಶ ವಾಪಾಸ್ , ಇಂದು ಸಂಜೆ ವಿಧಾನಸೌದದಲ್ಲಿ ಸ್ಪಿಕರ್ ನೇತ್ರತ್ವದಲ್ಲಿ ಸಿಎಂ ಸಿದ್ದರಾಮಯ್ಯ , ಡಿಸಿಎಂ ಡಿಕೆ ಶಿವಕುಮಾರ್, ಕಾನೂನು ಸಚಿವ ಹೆಚ್ಕೆ ಪಾಟೀಲ್ ವಿಪಕ್ಷ ನಾಯಕ ಆರ್ ಅಶೋಕ್ ಸಭೆ ನಡೆಸಿ ಅಮಾನತು ಆದೇಶ ವಾಪಾಸ್ ಪಡೆಯುವ ನಿರ್ಣಯ ಮಾಡಲಾಯಿತು..
0 Comments